ಅನುರಾಗ ಅರಳಿತು

'ಅನುರಾಗ ಅರಳಿತು' ಚಿತ್ರ ರಾಧಾದೇವಿಯವರ 'ಅನುರಾಗದ ಅಂತಃಪುರ' ಕಾದಂಬರಿಯನ್ನು ಆಧರಿಸಿದೆ.

ತೆರೆ-ಮರೆ

ನಿರ್ದೇಶಕರುಎಂ. ಎಸ್. ರಾಜಶೇಖರ್
ನಿರ್ಮಾಪಕರಎಂ. ಎಸ್. ಪುಟ್ಟಸ್ವಾಮಿ
ಚಿತ್ರಕಥೆಹೆಚ್. ಜಿ. ರಾಧಾದೇವಿ
ಸಂಭಾಷಣೆಚಿ. ಉದಯಶಂಕರ್
ಗೀತರಚನೆಚಿ. ಉದಯಶಂಕರ್
ಸಂಗೀತಉಪೇಂದ್ರ ಕುಮಾರ್
ಚಿತ್ರಸಂಸ್ಥೆಭಾರ್ಗವಿ ಆರ್ಟ್ ಮೂವೀಸ್
ತಾರಾಗಣಡಾ|| ರಾಜ್ ಕುಮಾರ್, ಮಾಧವಿ, ಗೀತಾ, ಪಂಡರೀಬಾಯಿ, ಕೆ. ಎಸ್. ಅಶ್ವಥ್

ಗೀತೆಗಳು

ಶ್ರೀಕಂಠ ವಿಷಕಂಠ
ಡಾ|| ರಾಜ್ ಕುಮಾರ್ ಚಿ. ಉದಯಶಂಕರ್